---Advertisement---

Advertisement

ಬೆಳಗಾವಿ.ರಾಜಹಂಸಗಡ ಛತ್ರಪತಿ‌ ಶಿವಾಜಿ ಪ್ರತಿಮೆ ಅನಾವರಣ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು  ಶಿವಾಜಿ ಮೂರ್ತಿಯನ್ನು  ಅಬಾವರಣಗೊಳಿಸಿದರು

ಈ ಕಾರ್ಯಕ್ರಮಕ್ಕೆ  ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಜಾರಜೋಳ, ಸಂಸದೆ ಮಂಗಲಾ ಅಂಗಡಿ, ಶಾಸಕ ರಮೇಶ ಜಾರಕಿಹೊಳಿ ‌ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿಧ್ಯಾ ಭಜಂತ್ರಿ ಮತ್ತಿತರರು ಈ‌ ಸಂದರ್ಭದಲ್ಲಿ ಹಾಜರಿದ್ದರು.

By BPN

Leave a Reply

Your email address will not be published. Required fields are marked *